ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿ ಮಾಡೆಲ್ ಹೌಸ್ ಬೀದಿಯಲ್ಲಿ ಶ್ರಿ ರಾಘವೇಂದ್ರಸ್ವಾಮಿಗಳ ವೃಂದಾವನವನ್ನು ಪ್ರತಿಷ್ಠಾಪನ ಮಾಡಿಸಿ ವ್ಯೆಭವದಿಂದ ಈ ಮಠದ ಕಾರ್ಯವನ್ನು ನಡೆಸುತ್ತಿರುವ "ಶ್ರಿ ಗುರುರಾಜಾ ಅಸೋಸಿಯೇಷನ್" ಪಂಡಿತರುಗಳಿಂದ ನಿರಂತರ ಪ್ರವಚನ, ಅನೇಕ ಧಾರ್ಮಿಕ, ತಾತ್ವಿಕಗ್ರಂಥ ಪ್ರಕಟಣೆ ಮುಂತಾದ ಜ್ನಾನಕಾರ್ಯಗಳಿಂದ ಈ ಸಂಸ್ಥೆಯು ನಗರದಲ್ಲಿ ಅಖಂಡ ಜ್ನಾನಜ್ಯೋತಿಯ ನಂದಾದೀಪವನ್ನು ಬೆಳಗಿಸುತ್ತಿದೆ.
ವಿ. ತಾಂಡೋಣಿರಾವ್, ಸಿ. ಹಯವದನರಾವ್, ದೇವಡು ನರಸಿಂಹಶಾಸ್ತ್ರಿ ಮುಂತಾದ ಮಹನಿಯರು ಮತ್ತು ಸಮಾನ ಮನಸ್ಕರು ಬೆಂಗಳೊರಿನ ದಕ್ಷಿಣ ಭಾಗದ ನರಸಿಂಹರಾಜ ಕಾಲೋನಿಯ ಮಾಡೆಲ್ ಹೌಸ್ ಪ್ರದೇಶದಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತ ವ್ರಂದದವರು ಸೇರಿ ೨೫/೯/೧೯೪೫ ರಂದು ಶ್ರಿ ಗುರುರಾಜಾ ಅಸೋಸಿಯೇಷನ್ ಪ್ರಾರಂಬಿಸಿದರು, ಇದು ಒಂದು ಪ್ರಸಿದ್ದ ಪೂಜಾಮಂದಿರವಾಗಿದ್ದು, ಕಳೆದ ಏಳು ದಶಕಗಳಿಂದ ಭಕ್ತರ ಮನದ ಅಭಿಲಾಷೆಗಳನ್ನು ಈಡೇರಿಸುತ್ತಾ, ಶಾಂತಿ ಸಮಾಧಾನಗಳನ್ನು ಕರಿಣಿಸುತ್ತಿದೆ.
ಈ ಗುಡಿಯನ್ನು ಅಸೋಸಿಯೇಷನ್ ಹಂತ ಹಂತ ವಾಗಿ ಬೆಳಸಿ, ದಾರ್ಮಿಕ, ಆದ್ಯಾತ್ಮಿಕ ಹಾಗು ಸಾಮಜಿಕ ಸೇವಾಕಾರ್ಯಗಳನ್ನು ಕೈಗೊಂಡಿದೆ.
ಮಂತ್ರಾಲಯ ಮಠದ ಶ್ರಿ ಸುಭುದೇಂದ್ರತೀರ್ಥ ಸ್ವಾಮಿಗಳು ದಿನಾಂಕ ೨೩/೦೨/೨೦೧೫ ರಂದು ಶ್ರಿ ಗುರುರಾಜ ಅಸೋಸಿಯೇಷನನ್ನು ಸನ್ಮಾನ ಮಾಡಿ ಗೌರವಿಸಿದ್ದಾರೆ.
Donations or Sponsorship payments
can be directly made to
Canara Bank, N R Colony Branch
With an intimation through email.
A/c No : 04152010026900
IFCS Code : CNRB0010415
Contact Sri Gururaja Association (R), # 53, Model House Street, Basavanagudi, Bangalore, 560004.
Phone 080-26625658 / 26625659
Email srigururaja.association@gmail.com
ವಿದ್ಯಾರ್ಥಿವೇತನ ಎಂಡೋಮೆಂಟ್ ನಿಧಿ
(ಪುದುವಟ್ಟು)
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
Aug 26 to Sept 1